
Letter to Sri Chandrapal Singh Yadav
Date : 20-12-2020, 2:10 PM
Date : 07-03-2020, 11:37 AM
ಶಿರಡಿ: ದಿನಾಂಕ:15-02-2020 ರಂದು ಮಹಾರಾಷ್ಟ್ರದ ಶಿರಡಿಯಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಹಾಗೂ ಮಹಾರಾಷ್ಟ್ರ ಸರ್ಕಾರ ಹಾಗೂ ಸಹಕಾರ ಇಲಾಖೆಯ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಸಹಕಾರ ವಿಚಾರ ಗೊಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ವಿಚಾರ ಗೊಷ್ಠಿಯಲ್ಲಿ ಅಂತರರಾಷ್ಟ್ರೀಯ ಸಹಕಾರಿ ಕಾನೂನು, ಪತ್ತಿನ ಸಹಕಾರ ಸಂಘಗಳ ಕಾಯ್ದೆ ಅಂಶಗಳು ಮತ್ತು ಆದಾಯ ತೆರಿಗೆ ನೀತಿಗಳ ಬಗ್ಗೆ ಚರ್ಚಿಸಲಾಯಿತು. ಏಷ್ಯನ್ ಸಾಲ ಒಕ್ಕೂಟಗಳ ಒಕ್ಕೂಟದ ಸಂಘ ನಿ., ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲೆನಿತ ಸ್ಯಾನ್ರಾಕ್ ಮತ್ತು ಶ್ರೀ ರಂಜಿತ್ ಹೆಚ್ […]