+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ದಿನಾಂಕ 20/03/2017 ರ ಸೋಮವಾರ ಪಾನಘಂಟಿ, ಮಂಗಳ ಭವನ, ಭಾಗ್ಯನಗರ ರಸ್ತೆ, ಕೊಪ್ಪಳ ಇಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರದ ಉಧ್ಘಾಟಾನ ಸಮಾರಂಭ

ದಿನಾಂಕ: 20.03..2017 ರ ಸೋಮವಾರ ರಂದು ಪಾನಘಂಟಿ, ಮಂಗಳ ಭವನ, ಭಾಗ್ಯನಗರ ರಸ್ತೆ, ಕೊಪ್ಪಳ ಇಲ್ಲಿ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲಾ ವ್ಯಾಪ್ತಿಗೂಳಪಡುವ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು/ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿ ಶ್ರೀ ಸಿ.ಎಂ ಮಾರೇಗೌಡ., ಅಧ್ಯಕ್ಷರು ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ಇವರ ಅಧ್ಯಕ್ಷತೆ ಹಾಗೂ ಶ್ರೀ ಶೇಖರಗೌಡ ಮಾಲಿಪಾಟೀಲ್, ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರು ಸದರಿ ಶಿಕ್ಷಣ ಕಾರ್ಯಗಾರದ ಉಧ್ಘಾಟಕರಾಗಿ ಹಾಗೂ ಶ್ರೀ ಶಿವರಾಜ್ ಬಿ. ಪಾಟೀಲ್, ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ಶ್ರೀ ಗುರುಪಾದಪ್ಪಗೌಡ ಬ. ಪಾಟೀಲ್,ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ಶ್ರಿ ಧರೇಪ್ಪ ಎಂ. ಆಲಗೂರರವರು, ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ಶ್ರೀ ಹೊನ್ನಯ್ಯ ವಿ. ಹಿರೇಮಠ, ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು ಶ್ರೀಮತಿ ಶಕುಂತಲಾ ಹಾಲಯ್ಯ ಹುಡೇಜಾಲಿ,ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್, ಕೊಪ್ಪಳ, ಶ್ರೀ ತಿಪ್ಪೇಸ್ವಾಮಿ ಕೆ.ಸಿ.ಎಸ್ ಸಹಕಾರ ಸಂಘಗಳ ಉಪ ನಿಬಂಧಕರು, ಬಳ್ಳಾರಿ ಮತ್ತು ಶ್ರೀ ಎಸ್ ಗುರುಮೂರ್ತಿಸ್ವಾಮಿ ಸಹಕಾರ ಸಂಘಗಳ ಉಪ ನಿಬಂಧಕರು, ಕೊಪ್ಪಳ ರವರು ಅತಿಥಿಗಳಾಗಿ ಕಾರ್ಯಗಾರವನ್ನು ಏಶಶ್ವಿಯಾಗಿ ನಡೆಸಿದರು ಸದರಿ ಶಿಕ್ಷಣ ತರಬೇತಿ ಕಾರ್ಯಗಾರಕ್ಕೆ ಉಪನ್ಯಾಸಕರಾಗಿ ಶ್ರೀ ಶಶಿಧರ್ ಎಲೆ (ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರು) ಬೆಂಗಳೂರು ಇವರಿಂದ ಬದಲಾಗುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ಪತ್ತಿನ ಸಹಕಾರ ಸಂಘಗಳಲ್ಲಿ ನಗದು ರಹಿತ ವ್ಯವಹಾರದ ಅಗತ್ಯತೆ ಕುರಿತು ಉಪನ್ಯಾಸ ಹಾಗೂ ಮುಂದುವರೆದಂತೆ ಶ್ರೀ ಬಿ.ವಿ ರವೀಂದ್ರನಾಥ., ಸನ್ನದು ಲೆಕ್ಕಪರಿಶೋಧಕರು, ಸಾಗರ ಇವರು ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ತೆರಿಗೆ ಕುರಿತ (ಆದಾಯ ತೆರಿಗೆ, ವೃತ್ತಿ ತೆರಿಗೆ, ಸೇವಾ ತೆರಿಗೆ) ಗಳ ಬಗ್ಗೆ ಉಪನ್ಯಾಸನಿಡಿದರು ಹಾಗೂ ಶ್ರೀ ಎಂ.ಜೆ. ನರೇಂದ್ರಕುಮಾರ, ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ರವರು ಕಾರ್ಯಕ್ರಮವನ್ನು ನಿರುಪಿಸಿದರು

Back To Top