+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ದಿನಾಂಕ 17/03/2017 ರಂದು ಜನತಾಬಜಾರ್, ಆವರಣ ದಾವಣಗೆರೆ, ದಾವಣಗೆರೆ ಇಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರದ ಉಧ್ಘಾಟಾನ ಸಮಾರಂಭ

ದಿನಾಂಕ: 17.03..2017 ರ ಶುಕ್ರವಾರ ರಂದು ಜನತಾಬಜಾರ್, ಆವರಣ ದಾವಣಗೆರೆ ಇಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು/ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿ ಶ್ರೀ ಸಿ.ಎಂ ಮಾರೇಗೌಡ., ಅಧ್ಯಕ್ಷರು ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ಇವರ ಅಧ್ಯಕ್ಷತೆ ಹಾಗೂ ಶ್ರೀ ಎನ್.ಎಂ.ಜೆ.ಬಿ. ಅರಾಧ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರು ಹಾಗೂ ಅಧ್ಯಕ್ಷರು, ದಾವಣಗೆರೆ ಮತ್ತು ಹರಿಹರ ಪಟ್ಟಣ ಸಹಕಾರ ಬ್ಯಾಂಕು ಇವರು ಸದರಿ ಶಿಕ್ಷಣ ಕಾರ್ಯಗಾರದ ಉಧ್ಘಾಟಕರಾಗಿ ಹಾಗೂ ಶ್ರೀ ಬಿ.ಡಿ. ಭೂಕಾಂತ್, ಉಪಾಧ್ಯಕ್ಷರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ಶ್ರೀ ಜಿ. ಮಲ್ಲಿಕಾರ್ಜುನಯ್ಯ, ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ಶ್ರೀ ಬಿ. ವೀರಯ್ಯ, ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು, ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು ಹಾಗೂ ಶ್ರೀ ಯು.ಜಿ ಶಿವಕುಮಾರ್, ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್, ದಾವಣಗೆರೆ ಮತ್ತು ಶ್ರೀ ಎಂ. ದಕ್ಷಿಣಾಮೂರ್ತಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ದಾವಣಗೆರೆ ರವರು ಅತಿಥಿಗಳಾಗಿ ಭಾಗವಹಿಸಿ ಕಾರ್ಯಗಾರವನ್ನು ಏಶಶ್ವಿಯಾಗಿ ನಡೆಸಿದರು ಸದರಿ ಶಿಕ್ಷಣ ತರಬೇತಿ ಕಾರ್ಯಗಾರಕ್ಕೆ ಉಪನ್ಯಾಸಕರಾಗಿ ಶ್ರೀ ಬಿ.ಎ.ಮಹದೇವಪ್ಪ, ನಿವೃತ್ತ ಅಪರ ನಿಬಂಧಕರು ಇವರಿಂದ ಬದಲಾಗುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ಪತ್ತಿನ ಸಹಕಾರ ಸಂಘಗಳಲ್ಲಿ ನಗದು ರಹಿತ ವ್ಯವಹಾರದ ಅಗತ್ಯತೆ ಕುರಿತು ಉಪನ್ಯಾಸ ಹಾಗೂ ಮುಂದುವರೆದಂತೆ ಶ್ರೀ ಬಿ.ವಿ ರವೀಂದ್ರನಾಥ., ಸನ್ನದು ಲೆಕ್ಕಪರಿಶೋಧಕರು, ಸಾಗರ ಇವರು ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ತೆರಿಗೆ ಕುರಿತ (ಆದಾಯ ತೆರಿಗೆ, ವೃತ್ತಿ ತೆರಿಗೆ, ಸೇವಾ ತೆರಿಗೆ) ಗಳ ಬಗ್ಗೆ ಉಪನ್ಯಾಸನಿಡಿದರು ಹಾಗೂ ಶ್ರೀ ಕೆ.ಎಸ್.ಗುರುಪ್ರಸಾದ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು ರವರು ಕಾರ್ಯಕ್ರಮವನ್ನು ನಿರುಪಿಸಿದರು

Back To Top