+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

Gallery

ದಿನಾಂಕ 20/03/2017 ರ ಸೋಮವಾರ ಪಾನಘಂಟಿ, ಮಂಗಳ ಭವನ, ಭಾಗ್ಯನಗರ ರಸ್ತೆ, ಕೊಪ್ಪಳ ಇಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರದ ಉಧ್ಘಾಟಾನ ಸಮಾರಂಭ

ದಿನಾಂಕ: 20.03..2017 ರ ಸೋಮವಾರ ರಂದು ಪಾನಘಂಟಿ, ಮಂಗಳ ಭವನ, ಭಾಗ್ಯನಗರ ರಸ್ತೆ, ಕೊಪ್ಪಳ ಇಲ್ಲಿ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲಾ ವ್ಯಾಪ್ತಿಗೂಳಪಡುವ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು/ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿ ಶ್ರೀ ಸಿ.ಎಂ ಮಾರೇಗೌಡ., ಅಧ್ಯಕ್ಷರು ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ಇವರ ಅಧ್ಯಕ್ಷತೆ ಹಾಗೂ ಶ್ರೀ ಶೇಖರಗೌಡ ಮಾಲಿಪಾಟೀಲ್, ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರು ಸದರಿ ಶಿಕ್ಷಣ ಕಾರ್ಯಗಾರದ ಉಧ್ಘಾಟಕರಾಗಿ ಹಾಗೂ ಶ್ರೀ […]

Read More

ದಿನಾಂಕ 17/03/2017 ರಂದು ಜನತಾಬಜಾರ್, ಆವರಣ ದಾವಣಗೆರೆ, ದಾವಣಗೆರೆ ಇಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರದ ಉಧ್ಘಾಟಾನ ಸಮಾರಂಭ

ದಿನಾಂಕ: 17.03..2017 ರ ಶುಕ್ರವಾರ ರಂದು ಜನತಾಬಜಾರ್, ಆವರಣ ದಾವಣಗೆರೆ ಇಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು/ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿ ಶ್ರೀ ಸಿ.ಎಂ ಮಾರೇಗೌಡ., ಅಧ್ಯಕ್ಷರು ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ಇವರ ಅಧ್ಯಕ್ಷತೆ ಹಾಗೂ ಶ್ರೀ ಎನ್.ಎಂ.ಜೆ.ಬಿ. ಅರಾಧ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರು ಹಾಗೂ ಅಧ್ಯಕ್ಷರು, ದಾವಣಗೆರೆ ಮತ್ತು ಹರಿಹರ ಪಟ್ಟಣ ಸಹಕಾರ ಬ್ಯಾಂಕು ಇವರು ಸದರಿ ಶಿಕ್ಷಣ ಕಾರ್ಯಗಾರದ ಉಧ್ಘಾಟಕರಾಗಿ ಹಾಗೂ ಶ್ರೀ ಬಿ.ಡಿ. […]

Read More

ದಿನಾಂಕ 16/03/2017 ರಂದು ಸಹಕಾರ ಭವನ, ಜಿಲ್ಲಾ ಸಹಕಾರ ಯುನಿಯನ್ ಆವರಣ, ಹಾಸನ ಇಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರದ ಉಧ್ಘಾಟಾನ ಸಮಾರಂಭ

ದಿನಾಂಕ: 16.03.2017 ರ ಗುರುವಾರ ಸಹಕಾರ ಭವನ, ಜಿಲ್ಲಾ ಸಹಕಾರ ಯುನಿಯನ್ ಆವರಣ, ಹಾಸನ ಇಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಗೂಳಪಡುವ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು/ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿ ಶ್ರೀ ಸಿ.ಎಂ ಮಾರೇಗೌಡ., ಅಧ್ಯಕ್ಷರು ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ಇವರ ಅಧ್ಯಕ್ಷತೆ ಹಾಗೂ ಶ್ರೀ ಆರ್. ಲೋಕೇಶ್ ಕೆ.ಸಿ.ಎಸ್ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಹಾಸನ ಇವರು ಸದರಿ […]

Read More

Back To Top