Date : 07-02-2018, 4:33 PM
ದಿನಾಂಕ: 31-01-2018 ರಂದು ಬಿ.ಇ.ಎಲ್.ರಾಷ್ಟ್ರಕವಿ ಕುವೆಂಪು ಕಾಲಾಕ್ಷೇತ್ರ, ಜಾಲಹಳ್ಳಿ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ನಡೆದ “ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು, ಶ್ರೀ ಸಿ.ಎಂ.ಮಾರೇಗೌಡ, ಅಧ್ಯಕ್ಷರು, ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ನಿ., ಇವರು ಉದ್ಘಾಟಿಸಿದರು, ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ಹೆಚ್.ವಿ.ನಾಗರಾಜ್, ಉಪಾಧ್ಯಕ್ಷರು, ರಾಜ್ಯ ಸಹಕಾರ ಮಹಾಮಂಡಳ ನಿ., ಇವರು ವಹಿಸಿದರು. […]
Read More
Date : 21-12-2017, 12:40 PM
Read More
Date : 08-11-2017, 11:12 AM
Read More
Date : 17-10-2017, 5:17 PM
Read More
Date : 03-10-2017, 11:51 AM
Read More
Date : 03-10-2017, 11:35 AM
Read More
Date : 24-07-2017, 3:53 PM
Read More
Date : 11-07-2017, 12:13 PM
ದಿನಾಂಕ:28-06-2017 ಬುಧವಾರ ಬೆಳಗ್ಗೆ 11.00 ಘಂಟೆಗೆ ಪಿ.2 ಹಾಲ್, ಎಂ.ಚಿನ್ನಸ್ವಾಮಿ ಸ್ಟೇಡಿಯಂ, (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಏ.S.ಅ.ಂ) ಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರಸ್ತೆ) ಬೆಂಗಳೂರು-560001 ಇಲ್ಲಿ ಅಧ್ಯಕ್ಷರಾದ ಶ್ರೀ ಸಿ.ಎಂ.ಮಾರೇಗೌಡ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಇದರ 2016-17ನೇ ಸಾಲಿನ 13ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಮಹಾಮಂಡಳದ ಆಡಳಿತಮಂಡಳಿ ಹಾಗೂ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಯಿತು
Read More
Date : 11-07-2017, 12:10 PM
ದಿನಾಂಕ:28-06-2017 ಬುಧವಾರ ಮಧ್ಯಾಹ್ನ 3.00 ಘಂಟೆಗೆ ಪಿ.2 ಹಾಲ್, ಎಂ.ಚಿನ್ನಸ್ವಾಮಿ ಸ್ಟೇಡಿಯಂ, (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರಸ್ತೆ) ಬೆಂಗಳೂರು-560001 ಇಲ್ಲಿ 2016-17ನೇ ಸಾಲಿನಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಹಾಗೂ ಇ-ಸ್ಟಾಂಪ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳಿಗೆ ಸನ್ಮಾನ ಆಯೋಜಿಸಲಾಗಿದ್ದು. ಸದರಿ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಎಸ್.ಎಸ್. ಪಟ್ಟಣಶೆಟ್ಟಿ, ಭಾ.ಆ.ಸೇ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಮುಖ್ಯ ಅತಿಥಿಗಳಾಗಿ ಶ್ರೀ ರಾಮಚಂದ್ರ, […]
Read More
Date : 08-06-2017, 5:06 PM
ದಿನಾಂಕ 31-5-2017 ರಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ, ಸೆಂಚುರಿ ಕ್ಲಬ್ ಬೆಂಗಳೂರು. ಇಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಗಾರವನ್ನು ಮಹಾಮಂಡಳದ ವತಿಯಿಂದ ಪತ್ತಿನ ಸಹಕಾರ ಸಂಘಗಳಿಗೆ ಸಾಲ ವಸೂಲಾತಿ ನಗದು ರಹಿತ ವ್ಯವಹಾರ ಸರಕು ಸೇವಾ ತೆರಿಗೆ (GST) ಹಾಗೂ ಆದಾಯ ತೆರಿಗೆ ಕಾಯಿದೆ 269 Sಖಿಯ ವಿಷಯಗಳ ಕುರಿತು ಜರುಗಿದ ಕಾರ್ಯಗಾರ
Read More