+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ದಿನಾಂಕ 16/03/2017 ರಂದು ಸಹಕಾರ ಭವನ, ಜಿಲ್ಲಾ ಸಹಕಾರ ಯುನಿಯನ್ ಆವರಣ, ಹಾಸನ ಇಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರದ ಉಧ್ಘಾಟಾನ ಸಮಾರಂಭ

ದಿನಾಂಕ: 16.03.2017 ರ ಗುರುವಾರ ಸಹಕಾರ ಭವನ, ಜಿಲ್ಲಾ ಸಹಕಾರ ಯುನಿಯನ್ ಆವರಣ, ಹಾಸನ ಇಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಗೂಳಪಡುವ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು/ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿ ಶ್ರೀ ಸಿ.ಎಂ ಮಾರೇಗೌಡ., ಅಧ್ಯಕ್ಷರು ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ಇವರ ಅಧ್ಯಕ್ಷತೆ ಹಾಗೂ ಶ್ರೀ ಆರ್. ಲೋಕೇಶ್ ಕೆ.ಸಿ.ಎಸ್ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಹಾಸನ ಇವರು ಸದರಿ ಶಿಕ್ಷಣ ಕಾರ್ಯಗಾರದ ಉಧ್ಘಾಟಕರಾಗಿ ಹಾಗೂ ಶ್ರೀ ಎಂ.ಜೆ. ನರೇಂದ್ರಕುಮಾರ, ನಿರ್ದೇಶಕರು, ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು, ಶ್ರೀ ಆರ್.ಟಿ.ದ್ಯಾವೇಗೌಡ  ಸಹಕಾರ ರತ್ನ ಪುರಸ್ಕøತರು ಹಾಸನ, ಶ್ರೀ ನಾಗರಾಜು (ದೂಡ್ಡ ಬೀಕನಹಳ್ಳಿ) ಅಧ್ಯಕ್ಷರು, ಜಿಲ್ಲಾ ಸಹಕಾರ ಯುನಿಯನ್, ಮತ್ತು ಶ್ರೀ ಬಿ.ಆರ್. ಕೃಷ್ಣಮೂರ್ತಿ ಕೆ.ಸಿ.ಎಸ್ ಸಹಕಾರ ಸಂಘಗಳ ಉಪ ನಿಬಂಧಕರು, ಹಾಸನ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು ಶ್ರೀ ಕೆ.ಆರ್. ರಾಜು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಹಾಸನ ಮತ್ತು ಶ್ರೀ ಎಚ್.ಕೆ. ದಯಾನಂದ್ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಕಲೇಶಪುರ ಇವರುಗಳು ಅತಿಥಿಗಳಾಗಿ ಕಾರ್ಯಗಾರವನ್ನು ಏಶಶ್ವಿಯಾಗಿ ನಡೆಸಿದರು ಸದರಿ ಶಿಕ್ಷಣ ತರಬೇತಿ ಕಾರ್ಯಗಾರಕ್ಕೆ ಉಪನ್ಯಾಸಕರಾಗಿ ಶ್ರೀ ಬಿ.ಎ.ಮಹದೇವಪ್ಪ, ನಿವೃತ್ತ ಅಪರ ನಿಬಂಧಕರು ಇವರಿಂದ ಬದಲಾಗುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ಪತ್ತಿನ ಸಹಕಾರ ಸಂಘಗಳಲ್ಲಿ ನಗದು ರಹಿತ ವ್ಯವಹಾರದ ಅಗತ್ಯತೆ ಕುರಿತು ಉಪನ್ಯಾಸ ಹಾಗೂ ಮುಂದುವರೆದಂತೆ ಶ್ರೀ ಬಿ.ವಿ ರವೀಂದ್ರನಾಥ., ಸನ್ನದು ಲೆಕ್ಕಪರಿಶೋಧಕರು, ಸಾಗರ ಇವರು ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ತೆರಿಗೆ ಕುರಿತ (ಆದಾಯ ತೆರಿಗೆ, ವೃತ್ತಿ ತೆರಿಗೆ, ಸೇವಾ ತೆರಿಗೆ) ಗಳ ಬಗ್ಗೆ ಉಪನ್ಯಾಸನಿಡಿದರು ಹಾಗೂ ಶ್ರೀ ಕೆ.ಎಸ್.ಗುರುಪ್ರಸಾದ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ರವರು ಕಾರ್ಯಕ್ರಮವನ್ನು ನಿರುಪಿಸಿದರು

Back To Top